Subscribe to:
Post Comments (Atom)
ಟೂರಿಸ್ಟ್ ಫ್ಯಾಮಿಲಿ ...Tourist Family, an ode to humanity & compassion :)
ಸ್ವಾರ್ಥ ಮತ್ತು ಸ್ವಲಾಭ ತುಂಬಿರುವ ಇಂದಿನ ಅಪ್ರಾಮಾಣಿಕ ವಾತಾವರಣದಲ್ಲಿ ಮಾನವೀಯತೆ ಹಾಗೂ ವಿಶ್ವಾಸವೆಂಬ ಅಸ್ತ್ರಗಳು ಧರ್ಮ, ಪ್ರದೇಶ, ಪ್ರಾಂತ್ಯ ಹಾಗೂ ಭಾಷೆಗಳನ್ನು ಮೀರಿಸ...

-
"ರೂಪ ಮೇಡಂ, ನೀವು ಕೆಲಸ ಮಾಡುವ NGO ಬಗ್ಗೆ ಕೇಳಿದ್ದೇವೆ, ಯಾವಾಗ ಬಿಡುವಿರುತ್ತೆ ಹೇಳಿ ನಿಮ್ಮ ಜೊತೆ ನಾವು ಸಹ ಬರ್ತೀವಿ" ಅಂತ ನನ್ನ ಪರಿಚಯದವರೊಬ್ಬರು ಆಗಾ...
-
ಸ್ವಾರ್ಥ ಮತ್ತು ಸ್ವಲಾಭ ತುಂಬಿರುವ ಇಂದಿನ ಅಪ್ರಾಮಾಣಿಕ ವಾತಾವರಣದಲ್ಲಿ ಮಾನವೀಯತೆ ಹಾಗೂ ವಿಶ್ವಾಸವೆಂಬ ಅಸ್ತ್ರಗಳು ಧರ್ಮ, ಪ್ರದೇಶ, ಪ್ರಾಂತ್ಯ ಹಾಗೂ ಭಾಷೆಗಳನ್ನು ಮೀರಿಸ...
-
ಕಂಕಣ : ನಾಡು - ನುಡಿಗಾಗಿ ನಿನ್ನೆ ಭಾನುವಾರ, ಸಾಹಿತಿ - ಕವಿರಾಜ್ ರವರ ನೇತೃತ್ವದಲ್ಲಿ, " ಕಂಕಣ " ಬಳಗದ ಮೊದಲ ಹೆಜ್ಜೆ, JP ನಗರದ ಸೆಂಟ...
ಇದು ಪರಿಪೂರ್ಣ ಕವಿತೆ.
ReplyDeleteಕವಿತೆ ಹುಟ್ಟು ಮತ್ತು ಅದರ ಪೂರ್ವೋತ್ತರಗಳ ಸವಿವರ ಇಲ್ಲಿದೆ.
ಹೂರಣ ಮತ್ತು ಭಾಷಾ ಬಳಕೆಯ ದೃಷ್ಟಿಯಲ್ಲಿ ಈ ಕವಿತೆ ಒಂದು 'ಮಾದರಿ' ಕವಿತೆ.
5*
ಧನ್ಯವಾದ ಬದರೆಯವರೆ :)
Deleteಕವಿತೆ ನಿಮ್ಮಲ್ಲಿಯೇ ಇದೆಯಲ್ಲ; ಇಗೋ ನೋಡಿ, ಹೇಗೆ ಹೊರಬಂದಿದೆ!
ReplyDeleteಸುನಾತ್ ಸರ್,
Deleteಕಾಮೆ೦ಟಿಸಿದಕ್ಕೆ ಧನ್ಯವಾದ!
ಬಾಳೊಂದು ಭಾವಗೀತೆ ಆನಂದ ತುಂಬಿದ ಕವಿತೆ..
ReplyDeleteಆ ಆನಂದವನ್ನು ಪದಗಳಲ್ಲಿ ಹಿಡಿದು ಸಾಲುಗಳಲ್ಲಿ ಕೂರಿಸಿದರೆ ಮಾತ್ರ ಕವಿತೆಯಲ್ಲ
ಅದಕ್ಕೆ ಒಂದು ಮಾಂತ್ರಿಕ ಸ್ಪರ್ಶ ಕೊಡಬಲ್ಲ ಮನಸ್ಸು..
ಇವಿಷ್ಟು ಈ ಕವಿತೆಯಲ್ಲಿ ತಾಂಡವಾಡುತ್ತಿದೆ.. ಸೂಪರ್ DFR.. ಇಷ್ಟವಾಯಿತು