Monday, April 20, 2015
Subscribe to:
Post Comments (Atom)
ಪ್ರತಿ ಬೆಳಗೂ ಹೊಸತನ....
ಪ್ರತಿ ಬೆಳಗೂ ಹೊಸತನದೊಂದಿಗೆ ಮೊದಲಾಗುವುದೆಂದು ನನ್ನ ನಂಬಿಕೆ. ಬಿಸಿಬಿಸಿ ಕಾಫಿಯೊಂದಿಗೆ ಶುರುವಾಗುವ ದಿನ ನನ್ನ ಈ ನಂಬಿಕೆಯನ್ನ ಮತ್ತಷ್ಟು ದೃಢವಾಗಿಸುತ್ತದೆ. ನನ್ನ ಮತ್ತ...
-
"ರೂಪ ಮೇಡಂ, ನೀವು ಕೆಲಸ ಮಾಡುವ NGO ಬಗ್ಗೆ ಕೇಳಿದ್ದೇವೆ, ಯಾವಾಗ ಬಿಡುವಿರುತ್ತೆ ಹೇಳಿ ನಿಮ್ಮ ಜೊತೆ ನಾವು ಸಹ ಬರ್ತೀವಿ" ಅಂತ ನನ್ನ ಪರಿಚಯದವರೊಬ್ಬರು ಆಗಾ...
-
ಕಳೆದ ವರ್ಷ “ನನ್ನ ಸ್ನೇಹಿತ ಗೋಪಿಯ ಮದುವೆ, ನಿಮ್ಮೆಲ್ಲರನ್ನು ಆಹ್ವಾನಿಸಿದ್ದಾರೆ…. ಬರ್ತೀರಿತಾನೆ?.”, ಅ೦ತ ಕೇಳಿ, ಮಕ್ಕಳ ಪ್ರತಿಕ್ರಿಯೆಗೆ ಕಾಯ್ತಿದ್ದೆ...
-
ಶಾನಭೋಗರ ಮನೆಯಲ್ಲಿಂದು ವಿಶೇಷ ಪೂಜೆ. ಎ೦ದಿನ೦ತೆ ಕೆ೦ಚಿ ಹೊ ಬುಟ್ಟಿ ಹೊತ್ತು ಅವರ ಮನೆಯ ಕಡೆ ಹೊರಟಳು. "ಎಷ್ಟೊತ್ತೆ ಕೆ೦ಚಿ! ಹೂ ತ೦ದ್ಯಾ?"......
ಅಂತೂ ಈಗ ನಿಮ್ಮ ಬ್ಲಾಗಿಗೂ ಕಾಲ ಬಂತು!
ReplyDelete.ನವಿರಾದ ಕಾವ್ಯದ ಮೂಲಕ ನಮ್ಮ ಯವ್ವನವನ್ನೂ ಮರುಕಳಿಸಿದ ತಾವೇ ನಮಗೆ ಬಹು ಮಾನ್ಯರು..
ಉದ್ಯಾನವನದ ಬೆಂಚು ಬೆಂಚನೂ ಕದಕಿದರೆ ಕೋಟಿ ಪ್ರೇಮ ಕಾವ್ಯಗಳು.
ಹಲವು ಒಲವೇ ಸಾಕ್ಷಾತ್ಕಾರದ ಪುಣ್ಯದ ಫಲಕೆ ಮಕ್ಕಳಿರಲವ್ವ ಮನೆ ತುಂಬ, ನಮ್ಮ ಸಂಸಾರ ಆನಂದ ಸಾಗರ... ಕಡೆ ಕಡೆಗೆ ಮನೆಯೇ ಮಂತ್ರಾಲಯ.
ಕೆಲವು ಮೊಳಕೆಯಲೇ ಅಸುನೀಗುವವು... ಕೆಲವು ಫಲ ಬಿಡು ಹೊತ್ತಿಗೆ ಗ್ರಹಚಾರ ನೆರೆಯೋ... ಪ್ರೇಮ ಬರಗಾಲವೋ.. ನಿಟ್ಟುಸಿರ ಕಾವು....
ಅದು ಮದರಾಸೋ ಇಲ್ಲ ಬೆಂಗಳೂರೋ ಗುಲ್ಮೊಹರ ಗಿಡ ನಿರ್ಭಾವ ಸಾಕ್ಷಿ... ಕೊಡವುತ್ತ ಹಣ್ಣೆಲೆ ತಾನು ಕಾಯುತ್ತೆ ಹೊಸ ಜೋಡಿಯ...
ಕಲ್ಲು ಬೆಂಚಿಗೆ ಮಾತ್ರ ಅಂಡುಗಳ ಊರು ಸೌಭಾಗ್ಯ!
BP Ji, thank you so much for your read and comments :)
DeletePunyakke aa benchugalige baayillavashte ....
ತಂಗಾಳಿಯಲ್ಲಿ ತೇಲಿ ಬರುವ ಗುಲ್ಮೊಹರಿನ ಪಕಳೆಗಳಂತೆಯೇ, ನಿಮ್ಮ ಕವನವೂ ನವಿರಾಗಿ ತೇಲಿ ಬಂದಿದೆ!
ReplyDeleteSir, Namasthe....
DeleteOdige pratikriyege namana....
nice kavana roopa . kallu benchina naviraada bhaava gala abhivyakthi :)
ReplyDeletearathi ghatikar
Deleteodige, pratikriyege, dhanyavaada arathi :)
Delete