ನೆನಪು
ನೀನಿದ್ದಾಗಲು - ಇರದಿದ್ದಾಗಲು ಕಾಡುತ್ತಿರುವ ನಿನ್ನ ಹಳೆಯ ಪ್ರೀತಿಯ ವರಸೆ !
ಪ್ರ(ಯತ್ನ)
ಮುರಿದ ಗೊಂಬೆಯ ಕೈ ಕಾಲು ಜೋಡಿಸಲು ವರುಷಗಳಿಂದ ಯೆಣಗಾಡುತ್ತಿರುವ ರೀತಿ !
ಕುರುಡು
ತಪ್ಪೆಂದು ತಿಳಿದರು ಅದೇ ನಿಟ್ಟಿನಲ್ಲಿಡುತ್ತಿರುವ ಹೆಜ್ಜೆ !
Subscribe to:
Post Comments (Atom)
ಟೂರಿಸ್ಟ್ ಫ್ಯಾಮಿಲಿ ...Tourist Family, an ode to humanity & compassion :)
ಸ್ವಾರ್ಥ ಮತ್ತು ಸ್ವಲಾಭ ತುಂಬಿರುವ ಇಂದಿನ ಅಪ್ರಾಮಾಣಿಕ ವಾತಾವರಣದಲ್ಲಿ ಮಾನವೀಯತೆ ಹಾಗೂ ವಿಶ್ವಾಸವೆಂಬ ಅಸ್ತ್ರಗಳು ಧರ್ಮ, ಪ್ರದೇಶ, ಪ್ರಾಂತ್ಯ ಹಾಗೂ ಭಾಷೆಗಳನ್ನು ಮೀರಿಸ...

-
"ರೂಪ ಮೇಡಂ, ನೀವು ಕೆಲಸ ಮಾಡುವ NGO ಬಗ್ಗೆ ಕೇಳಿದ್ದೇವೆ, ಯಾವಾಗ ಬಿಡುವಿರುತ್ತೆ ಹೇಳಿ ನಿಮ್ಮ ಜೊತೆ ನಾವು ಸಹ ಬರ್ತೀವಿ" ಅಂತ ನನ್ನ ಪರಿಚಯದವರೊಬ್ಬರು ಆಗಾ...
-
ಸ್ವಾರ್ಥ ಮತ್ತು ಸ್ವಲಾಭ ತುಂಬಿರುವ ಇಂದಿನ ಅಪ್ರಾಮಾಣಿಕ ವಾತಾವರಣದಲ್ಲಿ ಮಾನವೀಯತೆ ಹಾಗೂ ವಿಶ್ವಾಸವೆಂಬ ಅಸ್ತ್ರಗಳು ಧರ್ಮ, ಪ್ರದೇಶ, ಪ್ರಾಂತ್ಯ ಹಾಗೂ ಭಾಷೆಗಳನ್ನು ಮೀರಿಸ...
-
ಕಂಕಣ : ನಾಡು - ನುಡಿಗಾಗಿ ನಿನ್ನೆ ಭಾನುವಾರ, ಸಾಹಿತಿ - ಕವಿರಾಜ್ ರವರ ನೇತೃತ್ವದಲ್ಲಿ, " ಕಂಕಣ " ಬಳಗದ ಮೊದಲ ಹೆಜ್ಜೆ, JP ನಗರದ ಸೆಂಟ...
No comments:
Post a Comment